ಕಣ್ವತೀರ್ಥ: ಪೇಜಾವರಶ್ರೀ ನೇತೃತ್ವದಲ್ಲಿ ‘ಪವಿತ್ರ ಏಕತಾ ಯಾತ್ರೆ’ಗೆ ಚಾಲನೆ
Friday, October 8th, 2010 - Vishveshavani - 0 Comment07 Oct 2010 – ಉದಯವಾಣಿ ವರದಿ:
07 Oct 2010 – ಉದಯವಾಣಿ ವರದಿ:
07 Oct 2010 – ಕನ್ನಡಪ್ರಭ ವರದಿ:
o7 Oct 2010 – ಉದಯವಾಣಿ ವರದಿ:
07 Oct 2010 – ಉದಯವಾಣಿ ವರದಿ:
06 Oct 2010 – ಶ್ರೀಶ್ರೀವಿಶ್ವೇಶತೀರ್ಥ ಶ್ರೀಪಾದರು ಸಮಸ್ತ ಹಿಂದೂಗಳಲ್ಲಿ ಸಾಮರಸ್ಯವನ್ನು ಉಂಟುಮಾಡುವ ಸಲುವಾಗಿ, ಉಛ್ಛ-ನೀಚ ಭಾವನೆಯನ್ನು ಹೋಗಲಾಡಿಸುವ ಸಲುವಾಗಿ ಅನೇಕ ವರ್ಷಗಳಿಂದ ಹಿಂದುಳಿದ ವರ್ಗದವರ ಕೇರಿಗಳಲ್ಲಿ ಪಾದಯಾತ್ರೆಮಾಡುವ ಮೂಲಕ ಹಿಂದೂಧರ್ಮಗುರುಗಳಾಗಿ ತಮ್ಮ ಪ್ರಯತ್ನವನ್ನು ಮಾಡುತ್ತಲೇ ಬಂದಿದ್ದಾರೆ. ದಿನಾಂಕ ೦೬.೧೦.೨೦೧೦ರಂದು ಕಣ್ವತೀರ್ಥದಲ್ಲಿರುವ ತಮ್ಮ ಮಠದಿಂದ ಪಾದಯಾತ್ರೆಯನ್ನು ಪ್ರಾರಂಭಿಸಿದ ಶ್ರೀಪಾದರು ಅನೇಕ ದಲಿತರ ಹಾಗೂ ಸಮಸ್ತ ವರ್ಗದ ಹಿಂದೂಗಳ ಮನೆ ಮನೆಗೆ ಭೇಟಿ ನೀಡಿದರು. ಬೆಳಗ್ಗೆ ೮.೦೦ ಘಂಟೆಗೆ ಪ್ರಾರಂಭವಾದ ಪಾದಯಾತ್ರೆ ಮಧ್ಯಾನ್ಹ ೦೨.೦೦ ಘಂಟೆಗೆ ಮುಕ್ತಾಯವಾಯಿತು. ಬೆಳಗ್ಗೆ [...]
06 Oct 2010 – ಕನ್ನಡಪ್ರಭ ವರದಿ: