Virat Abhivandana Samarambha Part-2

Virat Abhivandana Samarambha Part-2

Wednesday, February 8th, 2012 - - 3 Comments

11.12.2010 – ಮಧ್ವರು ಅದೃಶ್ಯರಾದ ಸ್ಥಳದಲ್ಲಿ ಶ್ರೀಗಳಿಂದ ಬ್ರಹ್ಮಸೂತ್ರ ಪಠಣ:  ಶ್ರೀಗಳ ಆಶೀರ್ವಾದ ಪಡೆದ ಭಾರತಿ ವಿಷ್ಣುವರ್ಧನ್: ಶ್ರೀಗಳಿಂದ ಅನೇಕ ಸಾಮಾಜಿಕ ಕಾರ್ಯಗಳ ಅನುಷ್ಠಾನ:  ರೋಗಿಗಳಿಗೆ ಹಣ್ಣುಗಳ ವಿತರಣೆ:  ವಿದ್ಯಾರ್ಥಿಗಳೊಂದಿಗೆ ಸಂವಾದ, ಪ್ರಶ್ನೋತ್ತರ ಕಾರ್ಯಕ್ರಮ: ಮುಚ್ಚಿಲಗೋಡುವಿನಲ್ಲಿ ಮಠದವತಿಯಿಂದ ಅನಾಥಮಕ್ಕಳಿಗಾಗಿ ಇರುವ ಹಾಸ್ಟೆಲ್ ಬಾಲನಿಕೇತನದ ಮಕ್ಕಳೊಡನೆ:  ಮುಚ್ಚಿಲಗೋಡುವಿನಲ್ಲಿ ವಿಶ್ವೇಶತೀರ್ಥ ಮೂಲಿಕಾವನದ ಉದ್ಘಾಟನೆ:  ಮುಚ್ಚಿಲಗೋಡು ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರಾಮಹೋತ್ಸವ: ಗೀತಾಮಂದಿರದಲ್ಲಿ ಅರುಣಾಚಲಹೆಬ್ಬಾರ್ ಇವರ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆ:  ಗೀತಾಮಂದಿರದಲ್ಲಿ ಅರುಣಾಚಲಹೆಬ್ಬಾರ್ ಇವರು ಉತ್ತರಭಾರತ ಯಾತ್ರಾ ಸಮಯದಲ್ಲಿ ತೆಗೆದ ಶ್ರೀಗಳವರ [...]

Virat Abhivandana Samarambha Part-1

Virat Abhivandana Samarambha Part-1

Wednesday, February 8th, 2012 - - 4 Comments

Pejawara Swamiji’s 80th year celebrations at Udupi: 9,10,11,12 Dec 2010  ಚಪ್ಪರ ಮುಹೂರ್ತ: ವಿಷ್ಣುಸಹಸ್ರನಾಮ ಪಾರಾಯಣ:  09.12.2010 – ಕೋಟಿ ತುಳಸೀ ಅರ್ಚನೆ: ತಂತ್ರಸಾರೋಕ್ತ 108 ಮಹಾಯಾಗಗಳಿಗಾಗಿ ತಯಾರಿ:  ಅರಣಿಮಥನದ ಮೂಲಕ ಅಗ್ನಿಜನನ: 10.10.2010 – ರಥಬೀದಿಯಲ್ಲಿ  108 ಮಹಾಯಾಗ: 108  ಯಾಗಗಳ ಪೂರ್ಣಾಹುತಿ: ವಿರಾಟ್ ಅಭಿವಂದನಾ ಸಮಾರಂಭದ ಉದ್ಘಾಟನೆ: ಮಂತ್ರಾಲಯದ ಯತಿಗಳಿಂದ ಪೇಜಾವರ ಶ್ರೀಗಳಿಗೆ ಅಭಿನಂದನೆ:  ರಾಜಾಂಗಣದಲ್ಲಿ ಭೋಜನದ ವ್ಯವಸ್ಥೆ: 04.00pm – ಮಹಿಳೆಯರಿಂದ ಲಕ್ಷ್ಮೀಶೋಭಾನೆ ಗಾಯನ ಸಮರ್ಪಣೆ: 05.00pm – ವಿವಿಧ [...]

QR Code Business Card